1:-ಕನ್ನಡ ಸಾಹಿತ್ಯಕ್ಕೆ ಪ್ರಥಮ ಬಾರಿಗೆ ಙ್ಞಾನಪೀಠ 🎖ಪ್ರಶಸ್ತಿ ದೊರೆಕಿಸಿಕೂಟ್ಟವರು😯
---->ಕುವೆಂಪು.
👉2:-ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಾರದ ಕನ್ನಡ
📰ದಿನಪತ್ರಿಕೆ---->
ವಿಜಯ ಕರ್ನಾಟಕ..
👉3:-ಕರ್ನಾಟಕದಲ್ಲಿ ರಿಸರ್ವ್ 🏦ಬ್ಯಾಂಕ್ 💵ನೋಟನ್ನು ಮುದ್ರಿಸುವ ನಗರ🙄>>ಮೈಸೂರು.
👉4:-ಕರ್ನಾಟಕದ ಅತ್ಯಂತ ದೊಡ್ಡಕೆರೆ😯😯
ಶಾಂತಿಸಾಗರ
(ಚೆನ್ನಗಿರಿ ತಾಲೂಕು).
👉5:-ಕರ್ನಾಟಕದ ಅತ್ಯಂತ 🗻ಎತ್ತರದ ಶಿಖರ😳😯ಮುಳ್ಳಯ್ಯನ ಗಿರಿ(ಚಿಕ್ಕಮಗಳೂರು).
👉6:-ಬಿದಿರು ಯಾವ ಗುಂಪಿಗೆ ಸೇರಿದ ಸಸ್ಯ😯--🌾ಹುಲ್ಲು.
👉7:-ಕನ್ನಡದ ಆದಿ ಕವಿ--ಪಂಪ
👉8:-ಕನ್ನಡದ ಮೊದಲ ಅಲಂಕಾರಿಕ 📖ಗ್ರಂಥ😳>>ಕವಿರಾಜಮಾರ್ಗ.
👉9:-ಭಾರತದ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ🤔>ಕರ್ನಾಟಕ.
👉10:-ಪ್ರಂಪಚದಲ್ಲಿ ಅತ್ಯಂತ ಆಳದ ಚಿನ್ನದ ಗಣಿ ಇರುವುದು😳🤔--👑ಕೆ.ಜಿ.ಎಫ್.ನಲ್ಲಿ
👉11:-1902ರಲ್ಲಿ ಮೊದಲ ಬಾರಿಗೆ ವಿದ್ಯುತ್ ದೀಪಗಳ ಸಂಪರ್ಕ ಪಡೆದ ಪ್ರದೇಶ🙄😳
ಕೋಲಾರದ 👑ಚಿನ್ನದ ಗಣಿ.
👉12:-ಭಾರತದಲ್ಲೇ ಅತಿ ಹೆಚ್ಚಿನ ರೇಷ್ಮೆ ಉತ್ಪಾದಕ ರಾಜ್ಯ😯--ಕರ್ನಾಟಕ.
👉13:-ವಿಧಾನಸೌಧವನ್ನು ಕಟ್ಟಿಸಿದ ಮುಖ್ಯಮಂತ್ರಿ🤔😯-->ಕೆಂಗಲ್ ಹನುಮಂತಯ್ಯ.
👉14:-ಭಾರತ ರತ್ನ🎖💪🏻 ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ🤔😳-->
ಸ ರ್.ಎಂ.ವಿಶ್ವೇಶ್ವರಯ್ಯ.
👉15:-ಕನ್ನಡದ ಅತ್ಯಂತ ಪ್ರಾಚೀನ ಗದ್ಯಕೃತಿ😯😳ವಡ್ಡರಾದನೆ.
👉16:-ಭಾರತದ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ🙄 - ರಾಮನಗರ.
👉17:-ಕನ್ನಡದ ಮೊದಲ
🎬ಸಿನಿಮಾಸ್ಕೋಪ್ ವರ್ಣ
📽ಚಿತ್ರ😳😯
ಸೊಸೆ ತಂದ ಸೌಭಾಗ್ಯ.
👉18:-ಕರ್ನಾಟಕದ ಅತಿ ದೊಡ್ಡ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ😧--
ಕೃಷ್ಣ ಮೇಲ್ದಂಡೆ.
👉19:-ಕರ್ನಾಟಕದ ಅಣುವಿದ್ಯುಚ್ಛಕ್ತಿ ಘಟಕ ಇರುವುದು🤔😯--->
ಕೈಗಾ(ಉತ್ತರ ಕನ್ನಡ ಜಿಲ್ಲೆ).
👉20:-ಕರ್ನಾಟಕದಲ್ಲಿ ಅತೀ ಹೆಚ್ಚಿನ🌨☔ ಮಳೆ ಬೀಳುವ ಪ್ರದೇಶ😯--ಆಗುಂಬೆ.
👉21:-ರಾಷ್ಟ್ರಪತಿ🎖 ಪ್ರಶಸ್ತಿ ಪಡೆದ ಪ್ರಥಮ ಕನ್ನಡ🗣🎙 ಗಾಯಕ--ಶಿವಮೊಗ್ಗ ಸುಬ್ಬಣ್ಣ.
👉22:-ಕನ್ನಡದ ಮೊದಲ
📰ದಿನಪತ್ರಿಕೆ🙄-->
ಸೂರ್ಯೋದಯ ಪ್ರಕಾಶಿಕ.
👉23:-ಯುದ್ಧದಲ್ಲಿ ಪ್ರಥಮ ಬಾರಿಗೆ ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡದ ಧೀರ😳🤔🇲🇷ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್(ಕ).
👉24:-ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ😳--ನಂದಿದುರ್ಗ.
👉25:-ಆಟಿಕೆಗಳ ತಯಾರಿಕೆಗೆ ಹೆಸರಾದ ನಗರ😯 ಚನ್ನಪಟ್ಟಣ.
👉26:-ಕರ್ನಾಟಕ ಶಾಸನ ಪಿತಾಮಹ🤔--ಬಿ.ಎಲ್.ರೈಸ್.
👉27:-ಸಂಗಮ ವಂಶದ ಪ್ರಸಿದ್ಧ ರಾಜ🙄😳
2ನೇ ದೇವರಾಯ.
👉28:-ವಿಜಯನಗರದ ಕೊನೆಯ ಅರಸ--ರಾಮರಾಯ.
👉29:-ಬಹಮನಿ ಸಾಮ್ರಾಜ್ಯದ 😳ಸ್ಥಾಪಕ-->
ಹಸನ್ ಗಂಗೂ ಬಹಮನ್ ಷಾ.
👉30:-ಬೀದರ್ನಲ್ಲಿ ಮದರಸಾ ನಿರ್ಮಿಸಿದವರು🤔-->
ಮಹಮದ್ ಗವಾನ್.
👉31:-ಒಡೆಯರ್ ವಂಶದ
😳ಸ್ಥಾಪಕ--ಯದುರಾಯ.
👉32:-ಮೈಸೂರು ದಸರಾ ಆರಂಭವಾದದ್ದು🤔--ಕ್ರಿ.ಶ.1610ರಿಂದ ರಾಜ ಒಡೆಯರ್ ಕಾಲದಲ್ಲಿ.
👉33.-ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧರಾದವರು😳>
ಚಿಕ್ಕದೇವರಾಜ ಒಡೆಯರ್.
👉34:-ಕರ್ನಾಟಕದ ಮೊದಲ ರೈಲುಮಾರ್ಗ ಯಾವುದು?😳
ಬೆಂಗಳೂರು-ಜೋಲಾರಪೇಟೆ.
👉35:-ವಿದ್ಯುತ್ ಸಂಪರ್ಕ ಪಡೆದ ಭಾರತದ ಮೊದಲ ನಗರ😳-->ಬೆಂಗಳೂರು.
👉36:-ಸರ್.ಎಂ.ವಿಶ್ವೇಶ್ವರಯ್ಯ ಜನಿಸಿದ್ದು-🙄
ಕೋಲಾರ ಜಿಲ್ಲೆಯ ಮುದ್ದೇನಹಳ್ಳಿ.
👉37:-ಕೆ.ಆರ್.ಎಸ್.ನಿರ್ಮಾಣ ಆರಂಭವಾದದ್ದು-🤔1911.
👉38:-ಕೆ.ಆರ್.ಎಸ್.ನ ನಿರ್ಮಾಣದ ವೆಚ್ಚ-😳ಒಟ್ಟು 6ಕೋಟಿ ರೂಪಾಯಿಗಳು.
👉39:-ಕೆ.ಆರ್.ಎಸ್.ನ ಎತ್ತರ🙄--125ಅಡಿಗಳು.
👉40:-ಕೆ.ಆರ್.ಎಸ್.ನಲ್ಲಿ
🌹🌺💐ಬೃಂದಾವನವನ್ನು ನಿರ್ಮಿಸಿದವರು😳🤔
ಸರ್.ಮಿರ್ಜಾ ಇಸ್ಮಾಯಿಲ್ .
👉41.-ಕರ್ನಾಟಕದ ☕ಕಾಫಿ ತೊಟ್ಟಿಲು🤔
ಬಾಬಾ ಬುಡನ್ಗಿರಿ ಪರ್ವತ ಶ್ರೇಣಿ.
👉42:-ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಆರಂಬಿಸಿದವರು🤔ದಿ.ಕೆ.ಶೇಷಾದ್ರಿ ಅಯ್ಯರ್.
👉43:-ಕರ್ನಾಟಕದ ಮೊದಲ ಮುಖ್ಯಮಂತ್ರಿಗಳು🤔ಕೆ.ಚೆಂಗಲರಾಯರೆಡ್ಡಿ
👉44:-ಕರ್ನಾಟಕದ ಮೊದಲ ರಾಜ್ಯಪಾಲರು🤔
ಜಯಚಾಮರಾಜೇಂದ್ರ ಒಡೆಯರ್.
No comments:
Post a Comment