ಸದ್ವಿಚಾರ ಧಾರೆಯಿಂದ ಚಿಮ್ಮಲಿ ಸ್ಪೂರ್ತಿ....
*"ನೀನು ಮಲಗಿದ ಹಾಸಿಗೆ ನಿನ್ನನ್ನು ಅಸಹ್ಯಪಡುವ ಮುನ್ನ ಆಲಸ್ಯವನ್ನು ಬಿಡು,*
*ನಿನ್ನ ಕನ್ನಡಿ ನಿನ್ನನ್ನು ಪ್ರಶ್ನಿಸುವ ಮುನ್ನ ಉತ್ತರ ಹುಡುಕು,*
*ನಿನ್ನ ನೆರಳು ನಿನ್ನನ್ನು ಬಿಡುವ ಮುನ್ನ ಬೆಳಕಿಗೆ ಬಾ,*
*ಕಣ್ಣೀರು ಸುರಿಸುವುದರಿಂದಲ್ಲ, ಬೆವರು ಸುರಿಸುವುದರಿಂದ ಚರಿತ್ರೆ ಸೃಷ್ಟಿಸಬಹುದು.!!!"*
No comments:
Post a Comment