ಒಮ್ಮೆ ಲಯನ್ಸ್ ಕ್ಲಬ್ನ ಒಂದು ಕಾರ್ಯಕ್ರಮಕ್ಕೆ ಶ್ರೀ ಗುರೂಜಿಯವರನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಅವರು ಒಂದು ಭಾಷಣ ಮಾಡುವ ಯೋಜನೆ ಇತ್ತು.
ಶ್ರೀ ಗುರೂಜಿಯವರ ಬಗ್ಗೆ ಮತ್ತು ಸಂಘದ ಬಗ್ಗೆ ಗೊತ್ತಿದ್ದ ಕ್ಲಬ್ನ ಗವರ್ನರ್ ಶ್ರೀ ಗುರೂಜಿಯವರ ಬಳಿ ಬಂದು "ಈ ಸಮಾರಂಭಕ್ಕೆ ಎಲ್ಲ ರೀತಿಯ ಜನರು ಬಂದಿರುತ್ತಾರೆ. ಆದ್ದರಿಂದ ನೀವು ಧರ್ಮದ ಬಗ್ಗೆ ಮಾತನಾಡದಿರುವುದು ಒಳ್ಳೆಯದು" ಎಂದು ಕೇಳಿಕೊಳ್ಳುತ್ತಾರೆ.
ಆಗ ಶ್ರೀ ಗುರೂಜಿಯವರು "ಧರ್ಮೇಭಿ ಹೀನಃ ಪಶುಭಿಃ ಸಮಾನಃ" ಎಂಬ ಸಂಸ್ಕೃತದ ಒಂದು ಶ್ಲೋಕವನ್ನು ಹೇಳುತ್ತಾ "ನೀವು ಲಯನ್ಸ್ ಕ್ಲಬ್ನವರು. ನಿಮಗೆ ಧರ್ಮ ಬೇಡ ಎಂದು ಅನಿಸುತ್ತೆ" ಎಂದರು.
No comments:
Post a Comment